ಕಾರವಾರ:ನಗರದ ಕಲ್ಪನಾ ರಶ್ಮಿ ಕಲಾಲೋಕದಲ್ಲಿ ‘ಚಿಣ್ಣರ ಚಿಲಿಪಿಲಿ ರಾಗ’ ಎಂಬ ಬೇಸಿಗೆ ಶಿಬಿರವನ್ನು ಸೋಮವಾರ ಪ್ರಾರಂಭಿಸಲಾಯಿತು. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕರಾಟೆ, ಯೋಗ, ಚಿತ್ರಕಲೆಯಲ್ಲಿ ತರಬೇತಿ ನೀಡಲಾಗುತ್ತದೆ.
ಶಿಬಿರದ ಭಾಗವಾಗಿ ದಂತವೈದ್ಯಡಾ.ಸಚಿನ್ನಾಯ್ಕ, ಸುಮಾರುಎರಡುಗಂಟೆ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ದಿನನಿತ್ಯವೂಹಲ್ಲುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದುಮಕ್ಕಳಿಗೆ ತಿಳಿಸಿದರು.
ಸೂರ್ಯಪ್ರಕಾಶ ಎನ್.ಬ ಶೆಟ್ಟಿ, ಸಂಗಿತಶಿಕ್ಷಕಕೆ.ಗುರವ, ಸಿಬ್ಬಂದಿ ಅಪೇಕ್ಷಾ ಶಿರೋಡಕರ, ಶ್ರದ್ಧಾಕಾಂಬ್ಳೆ, ಸರ್ವಶ್ರೀಪರಾಶ್ಟೆಕರ, ಅನಿಲಕುಮಾರ ಜೆ.ಪವಾರ ಇದ್ದರು.