ಹಳೇ ಬಸ್ ನಿಲ್ದಾಣದ ಎದುರು ಬಸ್ಗಳನ್ನು ತಡೆದು, ನ್ಯಾಯ ಒದಗಿಸುವಂತೆ ಘೋಷಣೆ ಕೂಗಿದರು. ಮಹಾದೇವ ಚಲವಾದಿ ನೇತೃತ್ವದ ಪ್ರತಿಭಟನೆಯಲ್ಲಿ ಪ್ರಮುಖರಾದ ಘನಶ್ಯಾಮ ಪ್ರಭು, ಸಂಧ್ಯಾ ಕುರ್ಡೇಕರ,ಕಿರಣ ಬೆಲ್ಲದ, ವಸಂತೋಷ ಸಿರ್ಸಿಕರ, ತಾರಾ ನಾಯ್ಕ, ನರಸಿಂಹ ನಾಯ್ಕ, ಈಶ್ವರ ಆಚಾರಿ, ಜಗದೀಶ ಪಾಲೇಕರ್, ಮುನಾಫ್, ರಾಘವೇಂದ್ರ ಅಲಗೇರಿಕರ, ಮನೋಹರ ಕಂಬ್ಳಿ, ಕಲಾಲ್ ಇದ್ದರು.