ಮುಂಡಗೋಡ: ಕೊಳವೆ ಬಾವಿಯ ಅಂತರ್ಜಲ ಕುಸಿದಿದೆ. ಆದರೂ ಮಿತವಾಗಿ ನೀರನ್ನು ಬಳಸಿ ಬೆಳೆದ ತರಕಾರಿ ರೈತನ ಕೈ ಹಿಡಿದಿದೆ.
ಪಟ್ಟಣದ ಹೊರವಲಯದ ಕುಂದರ್ಗಿ ಕ್ರಾಸ್ನಲ್ಲಿ ಇರುವ ಜಮೀನಿನಲ್ಲಿ ರೈತ ಮಾರುತಿ ತಳವಾರ ತರಕಾರಿ ಬೆಳೆದಿದ್ದಾರೆ. ಟೊಮೆಟೊ, ಬೆಂಡೆಕಾಯಿ, ಬದನೆಕಾಯಿ, ಚವಳಿಕಾಯಿ, ಮೆಂತೆ ಸೊಪ್ಪು, ಪಾಲಕ್ ಸೊಪ್ಪು ನಳನಳಿಸುತ್ತಿವೆ.