ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ.ಪಾಟೀಲ, ಬಿಇಒ ವಿ.ಎಸ್.ಪಟಗಾರ, ಎಸ್ಡಿಎಮ್ಸಿ ಅಧ್ಯಕ್ಷ ಗಣಪತಿ ಕೀರ್ತೆಪ್ಪನವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ ನಿಂಬಾಯಿ, ಹಳೆಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಗಣೇಶ ವಡ್ಡರ, ಗೋಪಾಲ ಆಲದಕಟ್ಟಿ, ರಮೇಶ ತೆಗ್ಗಳ್ಳಿ, ಜಿ.ಎಸ್.ಕಾತೂರು, ಡಿ.ಎಫ್.ಮಡ್ಲಿ, ಎಂ.ಪಿ.ಕುಸೂರ, ಪ್ರಮೋದ ಸಣ್ಮನಿ ಇದ್ದರು. ಶಿಕ್ಷಕರಾದ ಎನ್.ಎಸ್.ಹೆಗಡೆ ಮತ್ತು ಮಂಜುನಾಥ ಹರಿಜನ ಕಾರ್ಯಕ್ರಮ ನಿರ್ವಹಿಸಿದರು, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ ಸ್ವಾಗತಿಸಿದರು. ನಾರಾಯಣ ಬೆಡಸಗಾಂವ್ ವಂದಿಸಿದರು.