ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎನ್. ದೀಪಕ್ಕುಮಾರ್ ಶೆಟ್ಟಿ, ಗ್ರಾಮದ ಹಿರಿಯರಾದ ಅಬ್ಬಣ್ಣ ಮೊಗವೀರ, ಉದ್ಯಮಿ ಶರತ್ಕುಮಾರ್ ಶೆಟ್ಟಿ, ಯಡ್ತರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಕುಪ್ಪಯ್ಯ ಮರಾಠಿ ಹಲವರು ಇದ್ದರು. ಜೈಸನ್ ಎಂ.ಡಿ. ಸ್ವಾಗತಿಸಿ, ಪಿ.ಐ. ಬೇಬಿ ಮಾಸ್ಟರ್ ವಂದಿಸಿದರು. ಶಿಕ್ಷಕ ತಗ್ಗರ್ಸೆ ತಿಮ್ಮಪ್ಪ ಗಾಣಿಗ ನಿರೂಪಿಸಿದರು.