ಹಾಗಾಗಿಗ್ರಾಮಕ್ಕೆ ಕುಡಿಯು ನೀರು ಪೂರೈಸಬೇಕೆಂದು ತಹಶೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ,ಕುಡಿಯುವ ನೀರು ಇಲಾಖೆಯ ಕಚೇರಿ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ವಾಟ್ಸ್ ಆ್ಯಪ್ ಮೂಲಕ ಅಹವಾಲು ಸಲ್ಲಿಸಲಾಗಿದೆ ಎಂದು ಗ್ರಾಮದ ಪ್ರಮುಖರಾದ ಸುರೇಶ ಗಾವಡಾ, ರವಿದಾಸ ಗಾವಡಾ, ವಿನಯ ಗಾವಡಾತಿಳಿಸಿದ್ದಾರೆ.