ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಪ್ರತಿ ಹೋಬಳಿಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಮುಂಡಗೋಡ ಹೋಬಳಿಗೆ ಅಕ್ಷರದಾಸೋಹ ಅಧಿಕಾರಿ ಮಂಜುನಾಥ ಸಾಳುಂಕೆ, ಸಹಾಯಕರಾಗಿ ಚಿಗಳ್ಳಿ, ಚವಡಳ್ಳಿ, ಗುಂಜಾವತಿ, ಹುನಗುಂದ, ಇಂದೂರ, ನಂದಿಕಟ್ಟಾ, ಸಾಲಗಾಂವ, ಮೈನಳ್ಳಿ, ಬಾಚಣಕಿ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ನೇಮಕ ಮಾಡಲಾಗಿದೆ.