ನಂತರ ಸ್ಥಳಕ್ಕೆ ಬಂದಅರಣ್ಯ ಇಲಾಖೆಯ ಸಿಬ್ಬಂದಿ ಮೋಹನ ನಾಯ್ಕ ಹಾಗೂ ಪಕ್ಷಿತಜ್ಞ ಗೋಪಾಲ ನಾಯ್ಕ, ಅದನ್ನು ಮೊದಲಿದ್ದ ಜಾಗಕ್ಕೆ ತಂದು ಬಿಟ್ಟರು. ‘ರಾತ್ರಿಯ ವೇಳೆಯಲ್ಲಿ ಇವುಗಳು ಹೆಚ್ಚುಚುರುಕಾಗಿರುತ್ತವೆ.ಅದರ ತಾಯಿ ರಾತ್ರಿ ಬರಬಹುದು. ಹೀಗಾಗಿಮರಿಯು ಇದ್ದಜಾಗದಲ್ಲೇ ಇದ್ದರೆ ಅದನ್ನು ಕರೆದುಕೊಂಡು ಹೋಗಬಹುದು’ ಎಂದು ಅವರು ತಿಳಿಸಿದರು.