ತಾಲ್ಲೂಕಿನ ಕಿರವತ್ತಿಯಲ್ಲಿರುವ ಶ್ರೀಕೃಷ್ಣ ಮಿಲ್ಕ್ ಕ್ಷೀರೋದ್ಯಮ ಸಂಸ್ಥೆಯ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಭಟ್ಕಳದವರಾದ ಅವರು 1989ರಲ್ಲಿ ಕಿರವತ್ತಿಯ ಹೊಸಳ್ಳಿಯಲ್ಲಿ ಕೇವಲ 500 ಲೀಟರ್ ಹಾಲಿನ ವ್ಯವಹಾರದೊಂದಿಗೆ ಕ್ಷೀರ ಉದ್ಯಮ ಆರಂಭಿಸಿದ್ದರು. ಅದು ಈಗ ಬೃಹದಾಕಾರವಾಗಿ ಬೆಳೆದು ನೂರಾರು ಜನರಿಗೆ ಪ್ರತ್ಯಕ್ಷವಾಗಿ, ಸಾವಿರಾರು ಜನರಿಗೆ ಪರೋಕ್ಷವಾಗಿ ಉದ್ಯೋಗ ಕಲ್ಪಿಸುತ್ತಿದೆ.