ಅಂಕೋಲಾ ಶಿರಗುಂಜಿಯ ಬೊಮ್ಮಯ್ಯ ಬೀರಣ್ಣ ನಾಯಕ (82), ಬೆಳ್ತಂಗಡಿ ಮೂಡಕೋಡಿಯ ಹೈದರ್ ರೆಮಲನ್ ಬ್ಯಾರಿ (40), ಹಾಸನ ಹಳೆಕೊಪ್ಪಲಿನ ಮಂಜೇಗೌಡ ಜವರೇಗೌಡ (62) ಹಾಗೂ ಕೇರಳ ಕಾಸರಗೋಡು ಅಲಂಪಡಿಯ ಅಬ್ದುಲ್ ರಿಯಾಸ್ ಮಹಮದ್ (27) ಬಂಧಿತ ಆರೋಪಿಗಳು. ದಾಳಿಯ ವೇಳೆ ಇನ್ನೊಬ್ಬ ಆರೋಪಿ ಕೇರಳ ಕಾಸರಗೋಡು ಅಲಂಪಡಿಯ ಅಬೂಬಕ್ಕರ್ ದಿಲ್ಶಾದ್ ಪರಾರಿಯಾಗಿದ್ದಾನೆ.