ಬಾರಗದ್ದೆಯ ರಮೇಶ ಬಡ್ಡೇಕರ (29) ಎಂಬುವವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ನೀಡಿದ್ದ ದೂರು ಆಧರಿಸಿ ಸುಳಗೇರಿ ವಲಯದ ಅರಣ್ಯ ಅಧಿಕಾರಿ ಗುರುಲಿಂಗಪ್ಪ, ಕದ್ರಾ ವಲಯದ ಗುರಪ್ಪ ಕುನ್ನೂರ, ಬಾರಗದ್ದೆ ವಲಯದ ಶಿವರಾಜ ಪಾಟೀಲ, ಬಾರಗದ್ದೆ ಬೀಟ್ನ ಅರಣ್ಯ ರಕ್ಷಕ ಚೌಡಪ್ಪ ಮತ್ತು ಕಮರಗಾಂವ ಬೀಟ್ನ ಪರಶುರಾಮ ಭಜಂತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.