‘ಕೆ.ಪಿ.ಸಿ.ಯವರು ಹಲವು ಬಾರಿ ಅವರ ಕ್ವಾರ್ಟರ್ಸ್ನಿಂದ ಈ ನಿರಾಶ್ರಿತರನ್ನು ಹೊರದಬ್ಬಲು ಪ್ರಯತ್ನಿಸಿದ್ದರು. ಆಗ ಜಿಲ್ಲಾಧಿಕಾರಿ ಮತ್ತು ನಾನು ಮಧ್ಯ ಪ್ರವೇಶಿಸಿ ರಕ್ಷಣೆ ನೀಡಿದ್ದೇವೆ. ಆದರೆ, ಈ ವ್ಯವಸ್ಥೆ ತಾತ್ಕಾಲಿಕವಾಗಿದ್ದು, ಸಂತ್ರಸ್ತರ ಬದುಕು ತೂಗುಯ್ಯಾಲೆಯಲ್ಲಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.