ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಸಮ್ಮೇಳನದ ಗೌರವಾಧ್ಯಕ್ಷ ಜಿ.ಡಿ.ಮನೋಜೆ, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಇಬ್ರಾಹಿಂ ಕಲ್ಲೂರು, ಪಿ.ಆರ್.ನಾಯ್ಕ, ಮಹೇಶ ಗೋಳಿಕಟ್ಟೆ, ಎಸ್.ಡಿ.ನಾಯ್ಕ, ಮುರ್ತುಜಾ ಹುಸೇನ್ ಇದ್ದರು.