ಹಳಿಯಾಳದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಿನ್ನಪ್ಪಾ ಪೂಜಾರಿ ಮಾತನಾಡಿದರು
ಹಳಿಯಾಳದಲ್ಲಿರೈತ ಸಂಘದಿಂದ ಪ್ರತಿಭಟನೆ ನಡೆಯಿತು
ಹಳಿಯಾಳದಲ್ಲಿ ಕಾಳಿ ನದಿಯಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೀಘ್ರವಾಗಿ ಕಾರ್ಯಗತಗೊಳಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಚಿನ್ನಪ್ಪಾ ಪೂಜಾರಿ ಮಾತನಾಡಿದರು. ಮುಖಂಡ ನಾಗೇಂದ್ರ ಜಿವೋಜಿ ಕುಮಾರ ಬೋಬಾಟಿ ಮತ್ತಿತರರು ಪಾಲ್ಗೋಂಡಿದ್ದರು.