‘ರೈತರ ಬಹುದಿನದ ಬೇಡಿಕೆಗೆ ಶಾಸಕ ಸುನೀಲ ನಾಯ್ಕ ಸ್ಪಂದಿಸಿದ್ದಾರೆ. ಅಣೆಕಟ್ಟೆ ನಿರ್ಮಾಣವಾದರೆ ಗುಮ್ಮನಹಕ್ಕಲು, ಗರಡಿಗದ್ದೆ, ಬೈಲಹೊಳೆ, ಕಾರಿಹಳ್ಳ ಹಾಗೂ ನಾಡವಕೇರಿ ಪ್ರದೇಶಗಳಲ್ಲಿ ಲವಣಾಂಶ ಕೃಷಿ ಭೂಮಿಗೆ ನುಗ್ಗದಂತೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲ ಆಗಲಿದೆ’ ಎನ್ನುತ್ತಾರೆ ಗ್ರಾಮದ ಪ್ರಮುಖ ಸಂತೋಷ ನಾಯ್ಕ.