ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ತಾಲ್ಲೂಕು ಘಟಕದ ಅಧ್ಯಕ್ಷ ಹೇಮಂತ ಗಾಂವ್ಕರ್, ಪಕ್ಷದ ರಾಜ್ಯ ಸಮಿತಿ ಸದಸ್ಯ ವಿವೇಕಾನಂದ ಡಬ್ಬಿ, ಮುಖಂಡರಾದ ಕೆ.ಜಿ. ನಾಯ್ಕ, ಎನ್.ಎಸ್. ಹೆಗಡೆ, ರಾಜೇಂದ್ರ ನಾಯ್ಕ, ಶಿವಾನಿ ಶಾಂತಾರಾಮ, ಕುಮಾರ ಮಾರ್ಕಂಡೆ, ಎಂ.ಜಿ. ಭಟ್ಟ, ಡಾ.ಜಿ.ಜಿ. ಹೆಗಡೆ, ಜಗನ್ನಾಥ ನಾಯ್ಕ, ಜಿ.ಐ.ಹೆಗಡೆ, ಮಧುಸೂದನ ಹೆಗಡೆ, ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ,ವೆಂಕಟ್ರಮಣ ಹೆಗಡೆ, ಸುಬ್ರಾಯ ವಾಳ್ಕೆ, ಅಖಿಲ್ ಖಾಜಿ ಇದ್ದರು. ವಿವಿಧ ತಂಡಗಳು ಪ್ರದರ್ಶಿಸಿದ ಸುಗ್ಗಿ ಕುಣಿತ ಗಮನ ಸೆಳೆದವು.