ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಸಿದ್ದಾಪುರ ತಾಲ್ಲೂಕಿನ ಹಲವು ಹಳ್ಳಿಗಳು, ಅರೆ ಬಯಲು ಸೀಮೆ ವಾತಾವರಣ ಹೊಂದಿರುವ ಶಿರಸಿ ತಾಲ್ಲೂಕಿನ ಬನವಾಸಿ, ಸಂತೊಳ್ಳಿ, ಅಂಡಗಿ, ಹೆಬ್ಬತ್ತಿ, ಯಲ್ಲಾಪುರ ತಾಲ್ಲೂಕಿನ ಮದನೂರು, ಕಿರವತ್ತಿ, ಮುಂಡಗೋಡ ತಾಲ್ಲೂಕುಗಳ ಹತ್ತಾರು ಹಳ್ಳಿಗಳಲ್ಲಿ ಎಲೆಚುಕ್ಕೆ ರೋಗ ವಿಪರೀತವಾಗಿ ಬಾಧಿಸಿದೆ.