ವಿಷಯ ತಿಳಿದ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಕಂಚನಗದ್ದೆ, ತಕ್ಷಣ ಕಾರ್ಯ ಪ್ರವೃತ್ತರಾಗಿ ತಮ್ಮ ತಂಡದ ಹನುಮಂತ ಮಹಾಲೆ, ಶ್ರೀಧರ್ ಮಹಾಲೆ ಶಶಿಧರ ಕೋಟೆಮನೆ, ಪರಪ್ಪ ಬಡಗವಿ, ಅರಣ್ಯ ರಕ್ಷಕ ಸಂಗಮೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಾನಂದ, ಯಶವಂತ ಪಟಗಾರ ಇವರೊಂದಿಗೆ ರಕ್ಷಣಾ ಸಲಕರಣೆಗಳೊಂದಿಗೆ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು.