ಮಂಗಳವಾರ, 19 ಮೇ 2026
×
ADVERTISEMENT

ಶಾಲ್ಮಲಾ ನದಿಯಲ್ಲಿ ಕ್ಷೀಣಿಸಿದ ನೀರಿನ ಹರಿವು: ಕೃಷಿಗೆ ನೀರಿಲ್ಲದೇ ರೈತರು ಕಂಗಾಲು

ನಗರಸಭೆಗೆ ನೀರು ಪೂರೈಕೆ ಸವಾಲು
Published : 21 ಏಪ್ರಿಲ್ 2026, 23:19 IST
Last Updated : 22 ಏಪ್ರಿಲ್ 2026, 5:04 IST
ADVERTISEMENT
ಫಾಲೋ ಮಾಡಿ
Comments
ಕೇಂಗ್ರೆ ಹಾಗೂ ಮಾರಿಗದ್ದೆ ಹೊಳೆಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಇದೇ ರೀತಿ ನೀರು ಇಳಿಮುಖವಾದರೆ ಮುಂದಿನ ದಿನಗಳಲ್ಲಿ ನಿತ್ಯ ನೀರು ಪೂರೈಕೆ ಕಷ್ಟಸಾಧ್ಯವಾಗಬಹುದು.
–ಸೂಪಿಯಾನ್ ಬ್ಯಾರಿ, ನಗರಸಭೆ ಕಿರಿಯ ಎಂಜಿನಿಯರ್
ಮಳೆ ಬಂದರೆ ಮಾತ್ರ ಬೆಳೆ ರಕ್ಷಣೆ ಆಗುತ್ತದೆ. ಇದೇ ರೀತಿ ಉಷ್ಣಾಂಶ ಹೆಚ್ಚಿದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತದೆ.
–ಸತ್ಯನಾರಾಯಣ ಹೆಗಡೆ, ಶಾಲ್ಮಲಾ ನದಿ ನೀರು ಬಳಕೆದಾರ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT