ಮಂಗಳವಾರ, 18 ನವೆಂಬರ್ 2025
×
ADVERTISEMENT
ADVERTISEMENT

ಶಿರಸಿ | ಸಾಲ ನೀಡಲು ‘ಸ್ವಂತ ಬಂಡವಾಳ’ ಬಳಸಿ

ಸಹಕಾರಿ ಸಂಘಗಳ ಆರ್ಥಿಕ ಸದೃಢತೆ ಪರೀಕ್ಷೆಗೆ ಮುಂದಾದ ಕೆಡಿಸಿಸಿ ಬ್ಯಾಂಕ್
Published : 29 ಜೂನ್ 2025, 5:14 IST
Last Updated : 29 ಜೂನ್ 2025, 5:14 IST
ಫಾಲೋ ಮಾಡಿ
Comments
ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಆರ್ಥಿಕ ಸದೃಢತೆ ಆಧರಿಸಿ ಕೆಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ಹಾಗೂ ಶೇ.3 ರ ಬಡ್ಡಿ ಯೋಜನೆಗಳಡಿ ಸಾಲ ವಿತರಿಸಲು ನಿರ್ಧರಿಸಿದೆ. ಬ್ಯಾಂಕ್ ನ ಈ ನಡೆ ಸಹಕಾರಿ ಸಂಘಗಳು ಆರ್ಥಿಕ ಶಕ್ತಿ ವೃದ್ದಿಸಿಕೊಳ್ಳಲು ಉತ್ತೇಜನ ನೀಡುತ್ತದೆ
ಶಿವರಾಮ ಹೆಬ್ಬಾರ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ
ಸರ್ಕಾರದ ಆದೇಶದ ಪ್ರಕಾರ ಕೆಡಿಸಿಸಿ ಬ್ಯಾಂಕ್ ಅರ್ಹ ರೈತರಿಗೆ ಆಯಾ ಸಹಕಾರಿ ಸಂಘಗಳ ಮೂಲಕ ಸಾಲ ವಿತರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT