ಗೋಪಾಲಕೃಷ್ಣ ಭಾಗವತ ಕಡತೋಕ, ಗಣೇಶ ಯಾಜಿ ಮಾವಿನಕೆರೆ (ಭಾಗವತಿಕೆ), ಶ್ರೀಪಾದ ಭಟ್ಟ ಕಡತೋಕ, ಪಿ.ಕೆ. ಹೆಗಡೆ, ಮಯೂರ ಹೆಗಡೆ ಹರಿಕೇರಿ (ಮದ್ದಳೆ ಮತ್ತು ಚಂಡೆ) ಹಿಮ್ಮೇಳದ ಕಲಾವಿದರಾಗಿ ಹಾಗೂ ಗಣೇಶ ಎನ್. ಹೆಗಡೆ, ಜನಾರ್ದನ ಶೆಟ್ಟಿ ಗಾಣಗೆರೆ, ಎಂ.ಎಂ. ಹೆಗಡೆ ಹಾಗೂ ಡಾ. ಎಸ್.ಡಿ. ಹೆಗಡೆ ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಭಾಗವಹಿಸುವರು’ ಎಂದು ಪ್ರಕಟಣೆ ತಿಳಿಸಿದೆ.