ಕೆಂಪೇಗೌಡರ ಹೆಸರಿನಲ್ಲಿ ಬಹುಉಪಯೋಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. 3.5 ದಶಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಜಲಸಂಗ್ರಹಗಾರ, 52 ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗಿದೆ .75 ಶುದ್ದ ಕುಡಿಯುವ ನೀರಿನ ಘಟಕ, 17 ಗ್ರಂಥಾಲಯ, 24 ಬ್ಯಾಡ್ಮಿಂಟನ್ ಅಂಕಣ, 17 ವ್ಯಾಯಾಮ ಕೇಂದ್ರ,ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ ಮತ್ತು ಪೇಜಾವರ ಶ್ರೀ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದು ವಿವರಿಸಿದರು.