ಬೆಂಗಳೂರಿನ ಜಮೀರ್ ಪಾಷಾ, ಮೊಹಮ್ಮದ್ ಅಯಾನ್, ಯಾಸೀನ್, ಸೈಯದ್ ಅಮೀನ್, ಜಾವೇದ್ ಬಾಷಾ, ಸೈಯದ್ ಇಮ್ತಿಯಾಜ್, ಸ್ಥಳೀಯರಾದ ನಾಲ್ಪರ್ ಖಾಸಿಂ, ಇಸ್ಮಾಯಿಲ್, ಮಂಜುನಾಥ, ಸುರೇಶ, ನಾಗೇಶ, ರಾಘವೇಂದ್ರ ರೆಡ್ಡಿ ಹಾಗೂ ಶೇಖರ್ ಬಂಧಿತರು. ದರೋಡೆಕೋರರ ತಂಡದ ಮುಖ್ಯ ಆರೋಪಿ ಸದ್ದಾಂ ಹುಸೇನ್ ಪರಾರಿಯಾಗಿದ್ದಾನೆ.