ನುಪೂರ್ ಶರ್ಮಾ ಹಾಗೂ ನವೀನ್ ಶರ್ಮಾ ಹೇಳಿಕೆಯ ನಂತರ ಹಲವು ಕಡೆಗಳಲ್ಲಿ ಶುಕ್ರವಾರದ ಪ್ರಾರ್ಥನೆ ನಂತರ ಹಿಂಸಾಚಾರಗಳು ನಡೆದಿವೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಜಯಲಕ್ಷ್ಮಿ ಹಿರೇಮಠ, ತಿಪ್ಪೆಸ್ವಾಮಿ, ಸುಧೀಂದ್ರ, ಆನಂದ ಕೃಷ್ಣ, ಚಂದ್ರಕಾಂತ ಕಾಮತ್ ಇತರರಿದ್ದರು.