ಬಸವ ಬಳಗದ ಅಧ್ಯಕ್ಷ ಬಸವ ಕಿರಣ. ಉಪಾಧ್ಯಕ್ಷ ಮಧುರಚೆನ್ನಶಾಸ್ತ್ರಿ ಹಿರೇಮಠ್, ಸಹ ಕಾರ್ಯದರ್ಶಿನಾಡಗೌಡ, ಖಜಾಂಚಿಮಹಾಂತರೆಡ್ಡಿ, ಸದಸ್ಯರಾದಗೌರಿಶ್ವರಪ್ಪ,ಮಾವಿನಹಳ್ಳಿ ಬಸವರಾಜ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ. ರವಿಶಂಕರ್, ಕೊಟ್ಟೂರು ಸ್ವಾಮಿ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿಸಾಲಿ ಸಿದ್ದಯ್ಯ ಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ಹೊಸಪೇಟೆ ತಾಲ್ಲೂಕು ಅಧ್ಯಕ್ಷಬಸವರಾಜ ಎಲ್. ಇತರರಿದ್ದರು.