ಆಂಜನೇಯ ಹುಟ್ಟಿದ ಸ್ಥಳ ಜನರ ವಿಶ್ವಾಸದ ಪ್ರತೀಕ. ಅದನ್ನು ನಮ್ಮ ಸರ್ಕಾರ ಗೌರವಿಸುತ್ತದೆ. ರಾಮ, ಕೃಷ್ಣ, ಆಂಜನೇಯ ನಮ್ಮೂರಲ್ಲಿ ಜನಿಸಿದ್ದಾನೆ ಎಂದು ದೇಶದ ಬೇರೆ ಬೇರೆ ಭಾಗದ ಜನ ವಿಶ್ವಾಸ, ನಂಬಿಕೆ ಹೊಂದಿದ್ದಾರೆ. ಅದನ್ನು ಸರ್ಕಾರ ಗೌರವಿಸುತ್ತದೆ. ಹಾಗಾಗಿ ಈಗ ಉದ್ಭವಿಸಿರುವ ವಿವಾದದ ಕುರಿತು ನಾನೇನೂ ಮಾತನಾಡಲಾರೆ ಎಂದರು.