‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವ್ಯಾಪ್ತಿಯ ಸ್ಮಾರಕಗಳಿಗೆ ಇರುವ ಪ್ರಾಮುಖ್ಯತೆ ರಾಜ್ಯ ಪುರಾತತ್ವ ಇಲಾಖೆ ಸ್ಮಾರಕಗಳಿಗೂ ಸಿಗಬೇಕು. ಅನೇಕ ಸುಂದರ ದೇವಾಲಯ, ಸ್ಮಾರಕಗಳು ಗಿಡ, ಮರ, ಮುಳ್ಳು ಕಂಟಿಗಳಿಂದ ಮರೆಯಾಗಿವೆ. ಅದನ್ನು ತೆರವುಗೊಳಿಸಿ, ಜೀರ್ಣೊದ್ಧಾರಗೊಳಿಸಬೇಕು’ ಎಂದು ಸೇನೆಯ ಅಧ್ಯಕ್ಷ ವಿಶ್ವನಾಥ ಮಾಳಗಿ ತಿಳಿಸಿದರು.