‘ಪಕ್ಷ ನನಗೆ ಟಿಕೆಟ್ ನೀಡುವ ಭರವಸೆ ನೀಡಿತ್ತು. ನಾಮಪತ್ರ ಸಲ್ಲಿಸಿ, ಅನಂತರ ‘ಬಿ’ ಫಾರಂ ಕೊಡಲು ತೀರ್ಮಾನಿಸಿದ್ದೆ. ನನಗೆ ‘ಬಿ’ ಫಾರಂ ಕೊಟ್ಟ ನಂತರ ಚುನಾವಣಾಧಿಕಾರಿಗೆ ಸಲ್ಲಿಸಿದ್ದೆ. ಆದರೆ, ಸ್ಥಳೀಯ ಮುಖಂಡರು ರಾತ್ರೋರಾತ್ರಿ ಹಣ ಬಲ ಹೊಂದಿರುವ ಮತ್ತೊಬ್ಬ ಅಭ್ಯರ್ಥಿಗೆ ಕಾಂಗ್ರೆಸ್ ‘ಬಿ’ ಫಾರಂ ವಿತರಿಸಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.