ನಂತರ ತಹಶೀಲ್ದಾರ್ ಗುರುಬಸವರಾಜ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಮೊಹಮ್ಮದ್ ಇಮಾಮ್ ನಿಯಾಜಿ, ಗುಜ್ಜಲ ನಾಗರಾಜ್, ವೆಂಕಟರಾವ್ ಘೋರ್ಪಡೆ, ದೀಪಕ್ ಸಿಂಗ್, ರಾಜಶೇಖರ ಹಿಟ್ನಾಳ್, ಕುರಿ ಶಿವಮೂರ್ತಿ , ಗಾದಿಗನೂರು ಹಾಲಪ್ಪ, ಮಲಪನಗುಡಿ ಸಿದ್ದನಗೌಡ, ಪಾಲಪ್ಪ, ವೀರಸ್ವಾಮಿ, ವಿನಯ್ ಶೆಟ್ಟರ್, ಸೋಮಶೇಖರ್ ಬಣ್ಣದಮನೆ ಇದ್ದರು.