ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್, ಅಧ್ಯಕ್ಷ ಸೈಯದ್ ಅಮಾನುಲ್ಲಾ, ಸದಸ್ಯರಾದ ಪಾಲಯ್ಯ, ಕಿಶೋರ್ ಕುಮಾರ್, ರವಿಕುಮಾರ್, ವೀರೇಶ್ ಕುಮಾರ್, ಅನ್ವರ್, ಖಾಜಾ ಹುಸೇನ್, ತಾಹಿರ್, ಅಜೇಯ್ ಕುಮಾರ್, ಹೇಮಗಿರಿ, ತಿಪ್ಪೇಸ್ವಾಮಿ, ಲಿಂಗಪ್ಪ, ಮುಖಂಡರಾದ ಧರ್ಮೇಂದ್ರ ಸಿಂಗ್, ರಾಜಶೇಖರ್ ಹಿಟ್ನಾಳ್, ವಿಶ್ವನಾಥ ಮಾಳಗಿ, ರಾಚಯ್ಯ, ಈರಣ್ಣ ಪೂಜಾರಿ, ನಿಂಬಗಲ್ ರಾಮಕೃಷ್ಣ ಇದ್ದರು.