ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪದ್ಮಪ್ರಸಾದ್, ಕಿಶನ್ ಬಿ. ಮೂಡಲಗಿ, ದರ್ಶಿನಿ, ಶಿವಪ್ರಕಾಶ್, ಮಹಾರಾಜ ರವಿ, ಕರ್ನಾಟಕ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಗೌಡ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ ವಿ, ಗ್ರಾಮ ಪಂಚಾಯಿತಿ ಸದಸ್ಯರಾದ ರೂಪ, ಹನುಮಂತ, ಜಲಜಾಕ್ಷಿ, ಮುಖಂಡರಾದ ಕೆ. ಉದ್ದಾನಪ್ಪ, ರವಿ ಕುಲಕರ್ಣಿ, ಪ್ರಶಾಂತ್ ಇದ್ದರು. ಇದೇ ವೇಳೆ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಲಾಯಿತು. 15 ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.