ಈ ವಿಷಯವನ್ನು ಸ್ವತಃ ಅವರೇ 'ಪ್ರಜಾವಾಣಿ'ಗೆ ದೃಢಪಡಿಸಿದ್ದಾರೆ. ಪಿಎಸ್ಐ ಎಚ್. ನಾಗಪ್ಪ, ಎಎಸ್ಐ ಸೈಫುಲ್ಲಾ, ಕಾನ್ಸ್ಟೆಬಲ್ಗಳಾದ ಕೊಂಡಿ ಬಸವರಾಜ, ನಾಗರಾಜ, ತಿಪ್ಪೇಸ್ವಾಮಿ ಅಮಾನತುಗೊಂಡವರು. ಸಿಪಿಐ ಟಿ.ಎಸ್. ಮುರಗೇಶ್ ಕುರಿತು ಬಳ್ಳಾರಿ ವಲಯದ ಐ.ಜಿ. ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.