ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್. ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸಂಘದ ಅಧ್ಯಕ್ಷ ಜನಾಬ್ ಕೆ. ಬಾಷ, ಕಾರ್ಯದರ್ಶಿ ಜನಾಬ್ ಕೆ. ಮಹಬೂಬ್, ಮುಖಂಡರಾದ ಕೆ. ಸಲೀಂ ಸಾಬ್, ಕೆ. ಖಾಲೀದ್ ಸಾಬ್, ಕಾಸಿಂ ಅಲಿ ಪಲ್ಲೆಕಟ್ಟೆ, ಅಮೀರ್ ಮಂಡಿ, ಕೆ. ಇದ್ರಿಸ್ ಬಾಷ ಇತರರಿದ್ದರು.