ತಾಲ್ಲೂಕಿನ ಆನೇಕಲ್ಲು ತಾಂಡಾದ ಪೊಲೀಸ್ ಕಾನ್ಸ್ಟೇಬಲ್ ಪರಶುರಾಮ ನಾಯ್ಕ ಈಗ ಹೊಸಪೇಟೆಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಂಡಾದ ಗ್ರಾಮ ಪಂಚಾಯ್ತಿ ಸದಸ್ಯ ಎಲ್.ಆರ್. ಪಾಂಡುನಾಯ್ಕ ಅವರನ್ನು ಕೊಲೆ ಮಾಡಲು ರವಿನಾಯ್ಕ ಎನ್ನುವವರಿಗೆ ಫೆ. 5ರಂದು ₹10 ಲಕ್ಷ ನಗದು, ಒಂದು ಮನೆ ಕಟ್ಟಿಸಿಕೊಡುವುದಾಗಿ ಆಮಿಷ ಒಡ್ಡಿದ್ದ.