ಬಜರಂಗ ದಳದ ಮುಖಂಡರಾದ ಎಸ್.ತಿಪ್ಪೇಸ್ವಾಮಿ, ವಿಜಯಲಕ್ಷ್ಮಿ, ಆನಂದ ಕೃಷ್ಣ, ಸೂರಿ ಬಂಗಾರು, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಿರಣ್ ಶಂಕ್ರಿ, ರಾಜಶೇಖರ, ಹನುಮಂತಪ್ಪ ಸಿಂಧೆ, ನಾಗರಾಜ, ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಕೃಷ್ಣಮೂರ್ತಿ ರಾವ್ ಪಟಿಗೆ, ಸುಲಾಖೆ ರಾಜು, ಸುತ್ರಾವೆ ಮಧುಕರ ರಾವ್, ಕೆ. ಸೋಮನಾಥ್ ಇದ್ದರು.