ಯಾರಾದರೂ ಸತ್ತರೆ ಕುಂಚೂರು ಕೆರೆತಾಂಡದ ಕೆರೆಯಂಗಳಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಮೃತದೇಹದ ಅಂತ್ಯಸಂಸ್ಕಾರ ಮಾಡಬೇಕಾಗಿದೆ. ಸರ್ಕಾರ ಸೂಕ್ತ ಸ್ಥಳ ಕಲ್ಪಿಸಬೇಕು ಎಂದು ತಾಂಡಾದ ಮುಖಂಡರಾದ ಯು.ಟೀಕ್ಯನಾಯ್ಕ, ಪುಟ್ಟನಾಯ್ಕ, ಪರಮೇಶನಾಯ್ಕ, ಪೂಜಾರಿ ರವಿನಾಯ್ಕ, ಜೇಮ್ಲಾ ನಾಯ್ಕ, ರಾಮನಾಯ್ಕ ಇತರರು ಒತ್ತಾಯಿಸಿದ್ದಾರೆ.