ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸಂಘ, ಮಾನವ ಬಂಧುತ್ವ ವೇದಿಕೆ, ಛಲವಾದಿ ಮಹಾಸಭಾದ ಮುಖಂಡರು ಸಹ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಮುಖಂಡರಾದ ಸೋಮಶೇಖರ್ ಬಣ್ಣದಮನೆ, ಎಂ.ಸಿ. ವೀರಸ್ವಾಮಿ, ಮಾರೆಣ್ಣ, ರಾಮಚಂದ್ರ, ಯೋಹಾನ್, ಮಾರುತಿ ಕಾಂಬ್ಳೆ, ಕಾರಿಗನೂರು ರಾಮಕೃಷ್ಣ, ಆನಂದ್, ಶರಣಪ್ಪ, ಪ್ರಕಾಶ್, ನೀಲಕಂಠ, ಮಂಜುನಾಥ್, ಜೆ.ಸಿ. ಈರಣ್ಣ, ಯಲ್ಲಪ್ಪ, ರಮೇಶ, ಮರಿಯಪ್ಪ, ಮುದುಕಪ್ಪ, ಹುಲುಗಪ್ಪ, ಮೌಲ, ಈಶ್ವರ, ಕೊಟ್ರೇಶ್, ಗೋವಿಂದರಾಜ್ ಇತರರಿದ್ದರು.