ವಿಜಯನಗರ ಯುವಕರ ಬಳಗದಿಂದ ಪಟ್ಟಣದಲ್ಲಿ ಏಪ್ರಿಲ್ನಲ್ಲಿ ಅಂಗವಿಕಲರ ಆರೋಗ್ಯ ಶಿಬಿರ ಕಾರ್ಯಕ್ರಮ ನಡೆಸಿಕೊಡಲಾಗಿತ್ತು. ಬಳಗದ ಅಧ್ಯಕ್ಷ ಸೋಮಶೇಖರ್ ನಾಯಕ ಅವರು ಅದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳು, ಬಿಲ್ಗಳನ್ನು ಬಿಲಾಲ್ ಬಾಷಾ ಅವರಿಗೆ ಕೊಟ್ಟು ಹಣ ಪಾವತಿಗೆ ಮನವಿ ಮಾಡಿದ್ದರು. ಆದರೆ, ₹5 ಸಾವಿರ ಹಣ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಹೇಳಿದ್ದಾರೆ.