ಜಾತ್ರೆ, ಉತ್ಸವಗಳು, ರೈತರು, ಕಲಾವಿದರು, ವ್ಯಾಪಾರಿಗಳ ಆದಾಯದ ಮೂಲಗಳಾಗಿವೆ. ನಿರ್ಬಂಧ ಹೇರಿ ಜನರನ್ನು ಸಂಕಷ್ಟಕ್ಕೆ ತಳ್ಳುವುದು ಸರಿಯಲ್ಲ. ಕೋವಿಡ್ನಿಂದ ಜನರ ಬದುಕು ದುಸ್ತರವಾಗಿದೆ. ಅವರ ಬದುಕು ಉತ್ತಮಗೊಳಿಸಬೇಕಿದೆ. ಜಾತ್ರೆಗಳು ಸೌಹಾರ್ದತೆ, ಏಕತೆಯ ಪ್ರತೀಕ. ಅವುಗಳ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ತಿಳಿಸಿದೆ.