ಸಿಐಟಿಯು ಮುಖಂಡರಾದ ಮರಡಿ ಜಂಬಯ್ಯ ನಾಯಕ, ಎ. ಕರುಣಾನಿಧಿ, ಭಾಸ್ಕರ್ ರೆಡ್ಡಿ, ಎನ್. ಯಲ್ಲಾಲಿಂಗ, ಟಿ.ಮಂಜುನಾಥ, ಜೆ. ಶಿವುಕುಮಾರ, ಜನಪರ ವೇದಿಕೆಯ ಅಧ್ಯಕ್ಷ ಡಿ. ವೆಂಕಟರಮಣ, ಗೌರವ ಅಧ್ಯಕ್ಷ ಜಿ.ವಿ.ರಮೇಶ್, ಪ್ರಧಾನ ಕಾರ್ಯದರ್ಶಿ ಸಿ. ಗೋವಿಂದರಾಜ್, ಸಂಘಟನಾ ಕಾರ್ಯದರ್ಶಿ ವೈ.ರಾಮಚಂದ್ರಬಾಬು, ಯರ್ರಿಸ್ವಾಮಿ ಇದ್ದರು.