*ವಿಧಾನ ಪರಿಷತ್ ಗೆ ಸರ್ಕಾರ ನಾಮಕರಣ ಮಾಡುವಾಗ ಹಿರಿಯ ಪತ್ರಕರ್ತರಿಗೆ ಅವಕಾಶ ನೀಡಬೇಕು
* ₹10 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ ಪತ್ರಕರ್ತರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಿ, ನೆರವು, ಸೌಲಭ್ಯ ನೀಡಬೇಕು
*ನಗರ, ಪಟ್ಟಣಗಳಲ್ಲಿ ವಸತಿ, ನಿವೇಶನ ನೀಡವಲ್ಲಿ ಪತ್ರಕರ್ತರಿಗೆ ಶೇ 10ರಷ್ಟು ಕಾಯ್ದಿರಿಸಬೇಕು.
*ಸರ್ಕಾರ ಪ್ರತಿ ವರ್ಷ ಜಾಹೀರಾತು ದರ ಪರಿಷ್ಕರಣೆ ಮಾಡಿ, ದರ ಹೆಚ್ಚಳ ಮಾಡಬೇಕು.
*ಪತ್ರಕರ್ತ ಮೊಹರೆ ಹನುಮಂತ ರಾಯರ ಹೆಸರಲ್ಲಿ ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸಬೇಕು.