ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರೋಹನ್ ಐನಾಪುರ, ಮುಖಂಡರಾದ ಎಂ.ಜಿ.ಪಾಟೀಲ್, ನಾರಾಯಣ ಸಂಸ್ಥಾನಿಕ, ಡಾ.ವಿನೋದ್ ಜಾಧವ್, ಧನರಾಜ್ ಬಸವಂತಿ, ಭೋಗೇಶ್ ಸೋಲಾಪುರ, ನಿಹಾದ್ ಅಹಮದ್ ಗೋಡಿಹಾಳ, ಮಲ್ಲು ಶಿರಶ್ಯಾಡ, ರದ್ದೇವಾಡಗಿ, ಮಲ್ಲಿಕಾರ್ಜುನ ಕೆಂಗನಾಳ, ಆಸೀಫ್ ಹೆರ್ಕಲ್, ಶಿವು ಕೊಳ್ಳಾರಿ, ಬಾಬು ಬಿಜಾಪುರ, ಶಬ್ಬೀರ ಪಟೇಲ್ ಉಪಸ್ಥಿತರಿದ್ದರು.