ಶ್ರೀ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಯ ಪ್ರಮುಖರಾದ ರಾಜು ಕೊಟ್ಟಲಗಿ, ಸಂತೋಷ ಖೈರಮೋಡೆ, ಸಿದ್ದು ಬಾಗಲಕೋಟೆ, ಮಲ್ಲಿಕಾರ್ಜುನ ಹಿಪ್ಪರಗಿ, ಭರತ್ ಧನಶೆಟ್ಟಿ, ರಾಜು ಗಾಯಕವಾಡ, ಕಿರಣ ಮಸ್ಕಿ, ಮನೋಜ ಶರ್ಮಾ, ರಾಜು ಚಿಣಗಿ, ರಾಜು ಕುರ್ಲೆ, ಗುರುಬಸು ಕತ್ನಳ್ಳಿ, ಆನಂದ ಮಹಾಜನಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.