ಇಂಗಳೇಶ್ವರ ವಚನಶಿಲಾ ಮಂಟಪದ ಚನ್ನಬಸವಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಸಿ.ಎಸ್.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾಲತವಾಡ ಶರಣ ವೀರೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎಸ್.ಪಾಟೀಲ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಬಿರಾದಾರ, ಪ್ರಮುಖರಾದ ಜಿ.ಎಸ್.ಕಶೆಟ್ಟಿ, ಎಚ್.ಬಿ.ಬಾಗೇವಾಡಿ, ನಿಂಗನಗೌಡ .ಪಾಟೀಲ ಬಳಗಾನೂರ, ವಿಡಿಸಿಸಿ ಬ್ಯಾಂಕ್ ಡಿಜಿಎಂ ಆರ್.ಎಂ.ಪಾಟೀಲ. ಆರ್.ಎಂ.ಬಣಗಾರ, ಶಶಿಧರ ಬೆಣ್ಣೂರ, ವೈ.ಬಿ.ಪಾಟೀಲ, ಪಿ.ಬಿ.ಪಾಟೀಲ, ಡಿ.ಬಿ.ಯಾಳವಾರ ಇದ್ದರು.