ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ, ಸುಜಾತಾ, ಭೀಮ್ ಆರ್ಮಿಯ ಮುಖಂಡರಾದ ನಿರ್ಮಲಾ ಹೊಸಮನಿ, ಜನ ಶಕ್ತಿ ಸಂಘಟನೆಯ ಶ್ರೀನಾಥ ಪೂಜಾರಿ, ಸದಾನಂದ ಮೋದಿ, ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಂ ಮಾಶಾಳಕರ, ಸಂಯುಕ್ತ ಕಿಸಾನ್ ಮೋರ್ಚಾದ ಸಂಘಟನಾಕಾರ ಬಾಳು ಜೇವೂರ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ದಸ್ತಗಿರ್ ಉಕ್ಕಲಿ ಹಾಗೂ ಸಿಐಟಿಯುನ ಅಧ್ಯಕ್ಷ ಲಕ್ಮಣ ಹಂದ್ರಾಳ, ಎ.ಐ.ಯು.ಟಿ.ಯುಸಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ, ದಲಿತ ವಿದ್ಯಾರ್ಥಿ ಪರಿಷತ್ನ ಮುಖಂಡರಾದ ಅಕ್ಷಯ್, ಎ.ಐ.ಡಿ.ಎಸ್.ಓ ನ ಉಪಾಧ್ಯಕ್ಷರಾದ ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ದೀಪಾ, ಎ.ಐ.ಎಂ.ಎಸ್.ಎಸ್.ನ ಮುಖಂಡರಾದ ಶಿವಬಾಳಮ್ಮ, ಗೀತಾ, ಶಿವರಂಜಿನಿ ದಲಿತ ಸಂಘಟನೆಯ ಮುಖಂಡರಾದ ಅಕ್ಷಯಕುಮಾರ, ನಬಿಸಾಬ, ರಿಯಾಜ್,ಎಸ್.ಎಂ, ಕಾಶಿಬಾಯಿ, ಅಗಸಿಮನಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.