ಕರವೇ ಮುಖಂಡರಾದ ಅಶೋಕ ಹಾರಿವಾಳ, ಜೈ ಭೀಮ ಮುತ್ತಗಿ, ಫಯಾಜ ಕಲಾದಗಿ, ದಸ್ತಗೀರ ಸಾಲೋಟಗಿ, ಮಹಾದೇವ ರಾವಜಿ, ದಯಾನಂದ ಸಾವಳಗಿ, ನಿಸಾರ ಬೇಪಾರಿ, ಪ್ರಭು ಪಾಟೀಲ, ಶಂಕರ ತೆಗ್ಗಿ, ನಬಿ ರಸೂಲ್ ಬಾನಕರ, ವಿಜಯಕುಮಾರ ಯಂಭತ್ನಾಳ, ಭೀಮು ಹೂಗಾರ, ನಿರಂಜನ ಪೂಜಾರಿ, ರವಿ ಹೂಗಾರ, ಆನಂದ ಕ್ಷತ್ರಿ ಮುಂತಾದವರು ಉಪಸ್ಥಿತರಿದ್ದರು.