ಬಿ.ಬಿ. ಇಂಗಳಗಿ ಗ್ರಾಮದ ನಿವಾಸಿಗಳಾದ ಬಸಮ್ಮ ಯಾಳವಾರ, ಪ್ರಭಾವತಿ ಯಾಳವಾರ, ಮಂಜುನಾಥ ಯಾಳವಾರ, ರೇಣುಕಾ ನಾಯ್ಕೋಡಿ, ರಾಹುಲ್ ನಾಯ್ಕೋಡಿ, ಸಚಿನ್ ನಾಯ್ಕೋಡಿ ಮತ್ತು ತೇಜಸ್ ಯಾಳವಾರ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸದೇ ಜಿಲ್ಲಾಧಿಕಾರಿ ಅವರ ಆದೇಶವನ್ನು ಉಲ್ಲಂಘಿಸಿ ಹೋಗಿರುವುದರಿಂದ ಅವರ ವಿರುದ್ಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.