ರಾಜ್ಯದಾದ್ಯಂತ ಒಟ್ಟು 35 ಪರಿಸರ ಆಸಕ್ತರು ಭಾಗವಹಿಸುತ್ತಿರುವ ಈ ಸೈಕಲ್ ಜಾಥಾದಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ನ ಮಹಾಂತೇಶ ಬಿರಾದಾರ, ಶಿವನಗೌಡ ಪಾಟೀಲ, ಅಮೀತ ಬಿರಾದಾರ, ಸಂದೀಪ ಮಡಗೊಂಡ, ಡಾ.ರಾಜು ಯಲಗೊಂಡ, ನವೀನ ಪಾಟೀಲ, ನಂದೀಶ ಹುಂಡೇಕರ, ಬಸವರಾಜ ದೇವರ, ವಿಜಯಕುಮಾರ ಡಿ.ಕೆ, ಸೋಮಲಿಂಗ ಹಿರೆಕುರುಬರ, ಸಾತವೀರ ರೊಟ್ಟಿ ಸೇರಿದಂತೆ ಒಟ್ಟು 11ಜನ ಭಾಗವಹಿಸುತ್ತಿದ್ದಾರೆ.