ಡಿವೈಎಸ್ಪಿ ಕೆ.ಸಿ.ಲಕ್ಷ್ಮೀನಾರಾಯಣ,ಗೋಳಗುಮ್ಮಟ ಸಿಪಿಐ ರಮೇಶ ಸಿ. ಅವಜಿ, ಗೋಳಗುಮ್ಮಟ ಠಾಣೆ ಪಿಎಸ್ಐ ಶಿವಾಜಿ ಪವಾರ, ಆದರ್ಶನಗರ ಠಾಣೆಯ ಎಸ್. ಸಿ. ಗುರುಬೆಟ್ಟಿ ಮತ್ತು ಸಿಬ್ಬಂದಿಗಳಾದ ಪಿ.ಆರ್. ಹಿಪ್ಪರಗಿ, ಎಂ.ಎ. ಜಾಧವ, ಬಿ.ಎನ್. ನಿಡೋಣಿ, ಪುಂಡಲಿಕ ಬಿರಾದಾರ, ಎಸ್.ಜಿ. ಗಾಯನ್ನವರ, ಮಹೇಶ ಸಾಲಿಕೇರಿ, ಎಸ್.ಎ. ಬನಪಟ್ಟಿ, ಜೆ. ಎಸ್. ವನಜಕರ, ಸದಾಶಿವ ಕಲಾದಗಿ, ಅಕ್ಬರ ಗೊಲಗೇರಿ, ಯೋಗೇಶ ಮಾಳಿ, ಎಸ್. ಎಸ್. ಮಸಳಿ, ಬಸವರಾಜ ರೋಣಿಹಾಳ, ಆನಂದ ಕಂಬಾರ, ರಾಜು ಮರೆಗುದ್ದಿ, ಆನಂದಯ್ಯ ವಿ.ಪೂಜಾರಿ, ಗುಂಡು ಗಿರಣಿವಡ್ಡರ, ಸುನೀಲ ಗೌಳಿ, ಎಂ.ಎ. ಬಾಗವಾನ, ನಿಂಗಪ್ಪ ವಠಾರ ಪಾಲ್ಗೊಂಡಿದ್ದರು.