ರಾಜ್ಯದ ಗಡಿ ಭಾಗದ ತಾಂಡಾ ಶಾಲೆಯ ಸಮಗ್ರ ಅಭಿವೃದ್ಧಿ, ಮಕ್ಕಳ ಶೈಕ್ಷಣಿಕ ಗುಣಮಟ್ಟದ ಹೆಚ್ಚಳಕ್ಕಾಗಿ ಶ್ರಮಿಸಿದ ಪರಮೇಶ್ವರ ಎಸ್. ಗದ್ಯಾಳ ಸೇರಿದಂತೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಘೋಣಸಗಿ ಎಲ್.ಟಿ.01, (ವಿಜಯಪುರ ಗ್ರಾಮೀಣ), ಆನಂದ ಮೂಲಿಮನಿ, ಎಲ್.ಪಿ.ಎಸ್ ಹಡಗಲಿ ಎಲ್.ಟಿ.2 (ವಿಜಯಪುರ ಗ್ರಾಮೀಣ), ಜಯಶ್ರೀ ನಾಡಗೌಡ, ಎಲ್.ಪಿ.ಎಸ್ ಕಲಕೇರಿ (ಸಿಂದಗಿ), ವಿಜಯಕುಮಾರ ಕಾಂಬಳೆ, ಎಲ್.ಪಿ.ಎಸ್. ಬೀರೇಶ್ವರ ನಗರ ಜೇವೂರ (ಚಡಚಣ), ದಾದಾಪೀರ ಸೌದಾಗಾರ, ಎಲ್.ಪಿ.ಎಸ್ ಅವಟಿ ಗಲ್ಲಿ (ಮುದ್ದೇಬಿಹಾಳ), ಹಣಮಂತ.ಎಚ್.ಕುರುಣದ, ಎಲ್.ಪಿ.ಎಸ್ ಆಶ್ರಯ ಯೋಜನೆ ಕಾಲಡೋಣೂರ (ಬಸವನ ಬಾಗೇವಾಡಿ), ಮಲ್ಲಿಕಾರ್ಜುನ ಟೆಂಗಳೆ, ಎಲ್.ಪಿ.ಎಸ್ ಪ್ರಭುಲಿಂಗ ವಸ್ತಿ ಅಹಿರಸಂಗ (ಇಂಡಿ).